ಪೂಚಂತೇ ಗ್ರೇಟ್ ಯಾಕಂತೆ?
ಪೂಚಂತೇ ಗ್ರೇಟ್ ಯಾಕಂತೆ?
ಪೂಚಂತೇ ಗ್ರೇಟ್ ಯಾಕಂತೆ?
Share:
₹140
₹150
7% off
Ships within 3 days
SKU :
80
Description

ಲೇಖಕರು: ನಾಗೇಶ ಹೆಗಡೆ

ಪ್ರಕಾಶನ: ಭೂಮಿ ಬುಕ್ಸ್


*******************

ತೇಜಸ್ವಿ ಎಂದರೆ ಏನೆಂದುಕೊಂಡಿರಿ? ಸೂಕ್ಷ್ಮ ಗ್ರಹಿಕೆಯ ಸಾಹಿತಿ ಅಷ್ಟೇ ಅಲ್ಲ; ಅವರೊಳಗೊಬ್ಬ ಸಾಮಾಜಿಕ ಚಿಂತಕ ಇದ್ದ: ಛಾಯಾಗ್ರಾಹಕ ಇದ್ದ: ಚಿತ್ರಕಾರನಿದ್ದ, ಚರಿತ್ರಕಾರನಿದ್ದ, ರೈತನಿದ್ದ. ಅಲೆಮಾರಿಯಿದ್ದ. ನಿಸರ್ಗವಿಜ್ಞಾನಿ ಇದ್ದ, ಆಧುನಿಕ ತಂತ್ರಜ್ಞಾನಕ್ಕೆ ತುಡಿಯುವ ಪ್ರಕಾಶಕನಿದ್ದ, ಎಲ್ಲಕ್ಕಿಂತ ಮುಖ್ಯವಾಗಿ ಜೀವಲೋಕದ ನಾಡಿಮಿಡಿತವನ್ನು ಅರಿತಿದ್ದ ಪರಿಸರ ಪ್ರೇಮಿಯಿದ್ದ. ಕನ್ನಡಕ್ಕೆ ದಕ್ಕಿದ ಈ ಬಹುಮುಖ ವ್ಯಕ್ತಿಯ ಎಲ್ಲ ಮುಖಗಳನ್ನು ನಾವು ಮತ್ತೊಮ್ಮೆ ಮಗದೊಮ್ಮೆ ನೆನಪಿಸಿಕೊಳ್ಳಬೇಕಿದೆ. ಅವರ ಬಿಂಬ ಮಾಸದಂತೆ ಮಸಕಾಗದಂತೆ ನೋಡಿಕೊಳ್ಳಬೇಕಿದೆ.


ನಾಗೇಶ ಹೆಗಡೆ ಈ ಸಂಕಲನದಲ್ಲಿ ಪೂಚಂತೇ ಅವರ ತುಡಿತಗಳ ವಿವರಣೆ ಕೊಟ್ಟು, ಕೊಂಚ ವಿಸ್ತರಣೆಯನ್ನೂ ಮಾಡಿದ್ದಾರೆ. ಪೂಚಂತೆ ಬರೆಯದೇ ಇದ್ದ. ಬರೆಯಬಹುದಾಗಿದ್ದ ನಿಸರ್ಗ ವಿದ್ಯಮಾನಗಳ ನಿರೂಪಣೆ ಇಲ್ಲಿದೆ.

-(ಬೆನ್ನುಡಿಯಿಂದ)

ಅಮೂಲ್ಯ ಪುಸ್ತಕ24 products on store
Payment types
Create your own online store for free.
Sign Up Now